Wed. Feb 11th, 2026

‘DCM ಆಗಿ ರಾಜಕೀಯ ನಿವೃತ್ತಿ’ಬಾಬುರಾವ್ ಚಿಂಚನಸೂರು.

‘DCM ಆಗಿ ರಾಜಕೀಯ ನಿವೃತ್ತಿ’ಬಾಬುರಾವ್ ಚಿಂಚನಸೂರು.

ಯಾದಗಿರಿ : ಮತದಾರರಿಗೆ ನ್ಯಾಯ ಕೊಡಿಸುವ ಸಲುವಾಗಿ ರಾಜಕೀಯ ಮಾಡುತ್ತಿದ್ದೇನೆಯೇ ಹೊರತು ಲಾಭಕ್ಕಾಗಿ ಅಲ್ಲ ಎಂದು ಮಾಜಿ ಸಚಿವ ಬಾಬುರಾವ್ ಚಿಂಚನಸೂರು ಹೇಳಿದ್ದಾರೆ. ಆದರೆ ಉಪಮುಖ್ಯಮಂತ್ರಿಯಾಗುವ ಕನಸು ಇದ್ದು, ಅದು ಕೂಡ ನೆರವೇರುವ ಆಶಯ ಹೊಂದಿದ್ದೇನೆ ಎಂದು ತಿಳಿಸಿದರು. ಕಳೆದ ಚುನಾವಣೆಯಲ್ಲಿ ಚಿಂಚನಸೂರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದರೂ ಅವರು ಗೆಲುವು ಸಾಧಿಸಿರಲಿಲ್ಲ.ವಿಧಾನಸಭೆ ಚುನಾವಣೆ ವೇಳೆ ತನ್ನ ಬಗ್ಗೆ ಮಾಡಿದ ಅಪಪ್ರಚಾರದಿಂದಲೇ ನಾನು ಸೋಲು ಕಾಣುವಂತಾಯಿತು ಎಂದು ಹೇಳಿದರು

 

Related Post

Leave a Reply

Your email address will not be published. Required fields are marked *

error: Content is protected !!