Mon. Jul 21st, 2025

crime news

ತ್ರಿವಳಿ ಕೊಲೆಗೆ ‘ಮಾಂಗಲ್ಯ ಶಪಥ’ವೇ ಕಾರಣ! ಭಾಗ್ಯಶ್ರೀಯ ಪ್ರತೀಕಾರದಿಂದ ಆರು ಜನರ ಬಂಧನ

ಕಲಬುರಗಿ : ನಗರದ ಹೊರವಲಯದ ಪಟ್ಟಣ ಗ್ರಾಮದ ಬಳಿಯ ಡ್ರೈವರ್ ಡಾಬಾದಲ್ಲಿ ನಡೆದ ತ್ರಿವಳಿ ಕೊಲೆ ಪ್ರಕರಣವು ಇಡೀ ಜಿಲ್ಲೆಯನ್ನು ಬೆಚ್ಚಿಬೀಳಿಸಿದೆ. ಬರ್ಬರವಾಗಿ ನಡೆದ…

ದಾವಣಗೆರೆ: ಆಟದ ನೆಪದಲ್ಲಿ ಬಾಲಕಿಗೆ ಲೈಂಗಿಕ ದೌರ್ಜನ್ಯ – ಇಬ್ಬರು ಅಪ್ರಾಪ್ತರು ವಶದಲ್ಲಿ

ದಾವಣಗೆರೆಯಲ್ಲಿ ಬೆಚ್ಚಿ ಬೀಳಿಸುವ ಘಟನೆ: ಆಟವಾಡುವ ನೆಪದಲ್ಲಿ ಬಾಲಕಿಗೆ ಲೈಂಗಿಕ ದೌರ್ಜನ್ಯ ಇಬ್ಬರು ಅಪ್ರಾಪ್ತರು ಹದಡಿ ಪೊಲೀಸರ ವಶದಲ್ಲಿ – ತನಿಖೆ ಪ್ರಗತಿಯಲ್ಲಿದೆ ದಾವಣಗೆರೆ,…

ಗದಗದಲ್ಲಿ ಶೋಚನೀಯ ಘಟನೆ: ಮಾಜಿ ಪ್ರಿಯಕರನ ಕಿರುಕುಳಕ್ಕೆ ಬೇಸತ್ತು ಯುವತಿಯ ಆತ್ಮಹತ್ಯೆ

ಗದಗ, ಏ.೨೧:- ಗದಗ ಜಿಲ್ಲೆಯ ಅಸುಂಡಿ ಗ್ರಾಮದಲ್ಲಿ ಸಂಭವಿಸಿದ ಹೃದಯವಿದ್ರಾವಕ ಘಟನೆಯೊಂದು ಭಾರೀ ಸಂಚಲನ ಮೂಡಿಸಿದೆ. ಮದುವೆ ನಿಶ್ಚಯವಾಗಿದ್ದ ಯುವತಿಯೊಬ್ಬಳು, ಮಾಜಿ ಪ್ರಿಯಕರನ ಕಿರುಕುಳದಿಂದ…

ಮಾಜಿ ಡಾನ್ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ಫೈರಿಂಗ್: ಪೂರ್ವನಿಯೋಜಿತ ಸಂಚು ಶಂಕೆ, ಆಸ್ಪತ್ರೆಯಲ್ಲಿ ಚಿಕಿತ್ಸೆ

ಏಪ್ರಿಲ್ ೧೯: – ತಡರಾತ್ರಿ ರಾಮನಗರ ತಾಲೂಕಿನ ಬಿಡದಿಯಲ್ಲಿ ಮಾಜಿ ಅಂಡರ್‌ವರ್ಡ್ ಡಾನ್ ಮುತ್ತಪ್ಪ ರೈ ಅವರ ಕಿರಿಯ ಪುತ್ರ ರಿಕ್ಕಿ ರೈ (Rikki…

2018 ರ ಜಿರಾಕ್‌ಪುರ ಅತ್ಯಾಚಾರ ಪ್ರಕರಣ: ಯೇಶು ಯೇಸು ಪ್ರವಾದಿಗೆ ಜೀವಾವಧಿ ಶಿಕ್ಷೆ”

ಚಂಡೀಗಢ ಏ ೦೧:- 2018ರಲ್ಲಿ ಜಿರಾಕ್‌ಪುರದಲ್ಲಿ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಘೋಷಿತ ಕ್ರಿಶ್ಚಿಯನ್ ಪಾದ್ರಿ ಬಜೀಂದರ್ ಸಿಂಗ್ ತಪ್ಪಿತಸ್ಥನಾಗಿದ್ದಾನೆ ಎಂಬ ತೀರ್ಪು ಮಾರ್ಚ್…

ಸಹಾರನ್‌ಪುರ: ಪತ್ನಿ ಮತ್ತು ಮಕ್ಕಳ ಮೇಲೆ ಗುಂಡು ಹಾರಿಸಿದ ಬಿಜೆಪಿ ನಾಯಕ – ಇಬ್ಬರು ಮಕ್ಕಳ ದುರ್ಮರಣ

ಸಹಾರನ್‌ಪುರ, ಮಾ. 23: – ಉತ್ತರ ಪ್ರದೇಶದ ಸಹಾರನ್‌ಪುರ ಜಿಲ್ಲೆಯ ಗಂಗೋ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭೀಕರ ಘಟನೆ ನಡೆದಿದೆ. ಬಿಜೆಪಿ ನಾಯಕ ಯೋಗೇಶ್…

ಮೀರತ್‌: ಪ್ರಿಯಕರನ ಜೊತೆ ಸೇರಿ ಪತಿಯನ್ನೇ 15 ತುಂಡುಗಳಾಗಿ ಕತ್ತರಿಸಿ ಡ್ರಮ್‌ನಲ್ಲಿ ಸೀಲ್ ಮಾಡಿದ ಪತ್ನಿ!

ಮೀರತ್, ಮಾರ್ಚ್ 19:- ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದ ಒಂದು ಭೀಕರ ಕೊಲೆ ಪ್ರಕರಣವು ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಲಂಡನ್‌ನಿಂದ ತನ್ನ ಪತ್ನಿ ಮುಸ್ಕಾನ್ ರಸ್ತೋಗಿ…

ಕಲಬುರಗಿಯಲ್ಲಿ ಕ್ರೌರ್ಯ: ಸ್ನೇಹಿತರೇ ಯುವಕನನ್ನು ಕಲ್ಲಿನಿಂದ ಹೊಡೆದು ಬರ್ಬರ ಹತ್ಯೆ

ಕಲಬುರಗಿ, ಮಾರ್ಚ್ 17:- ಸ್ನೇಹವೇ ಬದುಕಿನ ಅನಿವಾರ್ಯ ಅಂಗ ಎಂದು ಹೇಳಲಾಗುತ್ತದಾದರೂ, ಇಲ್ಲೊಂದು ಹೃದಯವಿದ್ರಾವಕ ಘಟನೆ ಭಗ್ನಸ್ನೇಹದ ಭಯಾನಕ ಮುಖವನ್ನೇ ತೋರಿಸಿದೆ. ಸ್ನೇಹಿತರಾಗಿಯೇ ಪರಿಚಯ…

ಯಾದಗಿರಿಯಲ್ಲಿ ಡಬಲ್ ಮರ್ಡರ್: ಮುಖಂಡ ಮಾಪಣ್ಣ ಹಾಗೂ ಸಹಚರನ ಭೀಕರ ಹತ್ಯೆ!

ಯಾದಗಿರಿ: ಮಾರ್ಚ್ 16: – ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಸಾದ್ಯಾಪುರ ಕ್ರಾಸ್ ಬಳಿ ಭೀಕರ ಡಬಲ್ ಮರ್ಡರ್ ನಡೆದಿದ್ದು, ಮುಖಂಡ ಮಾಪಣ್ಣ ಮದ್ರಕ್ಕಿ…

ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸಿದ್ದ ಯುವತಿ ನಿಗೂಢ ಹತ್ಯೆ: ಶವ ಸೂಟ್‌ಕೇಸ್‌ನಲ್ಲಿ ಪತ್ತೆ!

ಚಂಡೀಗಢ ಮಾ ೦೨:- ಶಹರನ್ನೇ ಬೆಚ್ಚಿಬೀಳಿಸಿರುವ ಭೀಕರ ಕೊಲೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ಭಾರತ್ ಜೋಡೋ ಯಾತ್ರೆ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ…

ವರದಕ್ಷಿಣೆ ಕಿರುಕುಳದ ಹೀನಾಯ ಕೃತ್ಯ! ಸೊಸೆಗೆ ಎಚ್‌ಐವಿ ಇಂಜೆಕ್ಷನ್ ಚುಚ್ಚಿದ ಕ್ರೂರ ಅತ್ತೆ-ಮಾವ!

ಲಕ್ನೋ ಫೆ ೧೬:- ಉತ್ತರ ಪ್ರದೇಶದ ವ್ಯಕ್ತಿಯೊಬ್ಬ ತನ್ನ ಮಗಳಿಗೆ ಆಕೆಯ ಅತ್ತೆ-ಮಾವ ವರದಕ್ಷಿಣೆ ಬೇಡಿಕೆಗಳನ್ನು ಪೂರೈಸದ ಕಾರಣವಾಗಿ ಎಚ್‌ಐವಿ ಸೋಂಕಿತ ಇಂಜೆಕ್ಷನ್ ನೀಡಿ…

ಬಾಗಪ್ಪ ಹರಿಜನ ಕೊಲೆ ರಹಸ್ಯ ಬಯಲು: ವಕೀಲ ರವಿಯ ಪತ್ನಿ, ಆಸ್ತಿಯ ಹಿಂದೆ ನಟೋರಿಯಸ್ ರೌಡಿ!

ವಿಜಯಪುರ, ಫೆಬ್ರವರಿ 15:- ಭೀಮಾತೀರದಲ್ಲಿ ಕೊಲೆ ಮತ್ತು ರಕ್ತಪಾತವನ್ನು ನಡೆಸುತ್ತಿದ್ದ ಬಾಗಪ್ಪ ಹರಿಜನನನ್ನು ಉಗ್ರವಾಗಿ ಕೊಲೆ ಮಾಡಿದ ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.…

ಬಾಗಪ್ಪ ಹರಿಜನ ಹತ್ಯೆ: ಪ್ರತೀಕಾರ ಹತ್ಯೆ ಪ್ರಕರಣದಲ್ಲಿ ನಾಲ್ವರು ಬಂಧನ

ವಿಜಯಪುರ, ಫೆಬ್ರವರಿ 14:- ಭೀಮಾತೀರದ ಖತರ್ನಾಕ್ ರೌಡಿ ಬಾಗಪ್ಪ ಹರಿಜನ ಹತ್ಯೆ ಪ್ರಕರಣವನ್ನು ವಿಜಯಪುರ ಪೊಲೀಸರು ಕೇವಲ 24 ಗಂಟೆಗಳೊಳಗೆ ಬಿಚ್ಚಿಟ್ಟಿದ್ದಾರೆ. ಗಾಂಧಿಚೌಕ ಠಾಣೆ…

ಕಲಬುರಗಿ: ಪರ ಸ್ತ್ರೀಯೊಂದಿಗೆ ಸಲುಗೆ: ಪತ್ನಿಯಿಂದ ಪತಿಗೆ ಸುಪಾರಿ – ಎರಡು ಕಾಲು ಮುರಿದ ಗ್ಯಾಂಗ್!

ಕಲಬುರಗಿ, ಫೆಬ್ರವರಿ 07:-ಪರ ಸ್ತ್ರೀಯೊಂದಿಗೆ ಅತಿಯಾಗಿ ಬೆರೆಯುತ್ತಿದ್ದ ಪತಿಯ ಮೇಲೆ ಪತ್ನಿಯ ಕೋಪ ಎಷ್ಟು ಭೀಕರವಾಗಬಹುದು ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿ. ಪತಿಯ ನಡವಳಿಕೆ…

ಹನಿಟ್ರ್ಯಾಪ್‌ ಕೇಸ್‌: ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್‌ಗೆ ವಾಟ್ಸಪ್‌ ಮೂಲಕ ಹಣಕ್ಕೆ ಬ್ಲ್ಯಾಕ್‌ಮೇಲ್‌ ಮಾಡಿದ್ದ ದಂಪತಿ ಸಿಸಿಬಿ ಬಲೆಗೆ

ಅ ೨೭:- ಕಾಂಗ್ರೆಸ್ ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್ ಅವರಿಗೆ ವಾಟ್ಸಪ್‌ನಲ್ಲಿ ಬ್ಲ್ಯಾಕ್‌ಮೇಲ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದ ದಂಪತಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.…

ಅಥಣಿಯಲ್ಲಿ ಮಕ್ಕಳ ಅಪಹರಣ: ಪೊಲೀಸರ ಚುರುಕು ಕಾರ್ಯಾಚರಣೆಯಿಂದ ಸಫಲ ರಕ್ಷಣೆ

ಅ ೨೫:- ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಉದ್ಯಮಿಯೊಬ್ಬರ ಮಕ್ಕಳ ಅಪಹರಣ ಪ್ರಕರಣಕ್ಕೆ ಇದೀಗ ಸುಖಾಂತ್ಯ ಕಂಡಿದೆ. ದುಷ್ಕರ್ಮಿಗಳಿಂದ ಅಪಹರಣಕ್ಕೊಳಗಾಗಿದ್ದ ಇಬ್ಬರು ಪುಟ್ಟ ಮಕ್ಕಳನ್ನು…

“ಡಿಜಿಟಲ್ ಬಂಧನ” ಹಗರಣ: ಜನರಿಗೆ ಎಚ್ಚರಿಕೆ, ವಂಚನೆಗೆ ಬಲಿ ಆಗಬೇಡಿ

ಆ ೦೭:- ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ “ಡಿಜಿಟಲ್ ಬಂಧನ” ಎಂಬ ಹೆಸರಿನಲ್ಲಿ ಸೈಬರ್ ವಂಚನೆ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗುತ್ತಿದ್ದು, ಜನರಲ್ಲಿ ಆತಂಕವನ್ನು ಉಂಟುಮಾಡುತ್ತಿದೆ.…

ಪೊಲೀಸರ ಮೇಲೆ ಹಲ್ಲೆಗೆ ಮುಂದಾದ ಡಕಾಯಿತಿ ಗ್ಯಾಂಗ್‌ ಸದಸ್ಯನ ಕಾಲಿಗೆ ಗುಂಡು

ಹುಬ್ಬಳ್ಳಿ ಆ ೦೭:- ಡಕಾಯಿತಿ ಗ್ಯಾಂಗ್​ ಸದಸ್ಯನ ಮೇಲೆ ಗೋಕುಲ ರೋಡ್ ಪೊಲೀಸರು (Gokul Road Police) ಗುಂಡು ಹಾರಿಸಿ ಬಂಧಿಸಿದ್ದಾರೆ. ಮಹೇಶ್ ಸೀತಾರಾಮ್…

ರಾಯಚೂರು: ಬಾಡಿಗೆದಾರನಿಂದ ಮನೆಯ ಮಾಲಕಿಯ ದಾರುಣ ಕೊಲೆ

ರಾಯಚೂರು ಸೆ ೨೭:- ನಗರದಲ್ಲಿರುವ ಉದಯನಗರದಲ್ಲಿ ಬಾಡಿಗೆದಾರನೋರ್ವ ತನ್ನ ಮನೆ ಮಾಲಕಿಯನ್ನೇ ಉಸಿರುಗಟ್ಟಿಸಿ ಕೊಲೆ ಮಾಡಿ, ನಂತರ ಶಾಸ್ತ್ರೋಕ್ತವಾಗಿ ಅಂತ್ಯಸಂಸ್ಕಾರ ನೆರವೇರಿಸಿದ ಬೆಚ್ಚಿಬೀಳಿಸುವ ಘಟನೆ…

ಮಕ್ಕಳ ಅಶ್ಲೀಲ ಚಿತ್ರ ವೀಕ್ಷಣೆ ಮತ್ತು ಡೌನ್‌ಲೋಡ್: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ಸೆ ೨೩:- ನಮ್ಮ ದೇಶದಲ್ಲಿ ಮಕ್ಕಳ ರಕ್ಷಣೆಯ ಮಹತ್ವವನ್ನು ಪ್ರಸ್ತಾಪಿಸುವಂತೆ ಸುಪ್ರೀಂಕೋರ್ಟ್ 23 ಸೆಪ್ಟೆಂಬರ್ 2023ರಂದು ಮುಖ್ಯ ತೀರ್ಪು ನೀಡಿದೆ. ಸುಪ್ರೀಂಕೋರ್ಟ್‌ವು ಮದ್ರಾಸ್ ಹೈಕೋರ್ಟ್…

error: Content is protected !!